03 October 2011

ಎಲೆ ಮುರಾಂತಕ ಲಾಲಿಸೈ ಬೆಂಬಲಕೆ ಭೂಪರನೆರಹಿ ... ಶ್ರೀಕೃಷ್ಣ ಸಂಧಾನ



ಎಲೆ ಮುರಾಂತಕ ಲಾಲಿಸೈ ಬೆಂ
ಬಲಕೆ ಭೂಪರನೆರಹಿ ಕುರುಮಂ
ಡಲಕೆ ಸನ್ನಹವಾಗಿ ಸಮರಕೆ ಬರಲಿ ಪಾಂಡವರು|
ಕಲಹದಲಿ ನಿನ್ನಡಿಯೊಳೆನ್ನಯ
ಶಿರವನೈದಿ ಸಮರ್ಪಿಸುನಿ
ದಕಳುಕುಂಟೆ ದಿಟವೆನುತ ವೀಳ್ಯವನಿತ್ತನಚ್ಚುತಗೆ|| ||

ಸೇವೆ ಆಟ:
Live recording at Shri Krishna Vrundavana, Warden Avenue, Toronto

2 comments:

  1. ರಾಗು ಅಣ್ಣ, ಹಾಡು ತಪ್ಪಿದ್ದಾ ? ಆದಿ ಪ್ರಾಸ ಬಿಟ್ಟು ಹೋದ ಹಾಗಿದೆ..

    ReplyDelete
  2. ತಪ್ಪಿದ ಹಾಗಿಲ್ಲ. ಕೆಲವು ಷಟ್ಪದಿಗಳಲ್ಲಿ ಆದಿಪ್ರಾಸ ಮುರಿಯುವ ಅಥವಾ ಅರ್ಥಕ್ಕಾಗಿ ಛಂದಸ್ಸನ್ನೇ ಬಿಟ್ಟು ಹೋಗುವುದೂ ವಿರಳವಲ್ಲ. ಇದೊಂದು ಬಹಳ ಒಳ್ಳೆಯ ಪದ್ಯ. ನೆನಪಿನಿಂದ ಬರೆದಿದ್ದು, ಇನ್ನೊಮ್ಮೆ ನೋಡಿ ಹೇಳುತ್ತೇನೆ.

    ReplyDelete

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...